-->
ಕವನ ರಚನೆ : ಚೈತನ್ಯ, 9ನೇ ತರಗತಿ

ಕವನ ರಚನೆ : ಚೈತನ್ಯ, 9ನೇ ತರಗತಿ

ಕವನ ರಚನೆ : ಚೈತನ್ಯ
9ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು 
(ಪ್ರೌಢಶಾಲಾ ವಿಭಾಗ ) ಉಪ್ಪಿನಂಗಡಿ.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
                         
ಗರ್ಭದಲ್ಲಿ ನನ್ನನ್ನು ಇರಿಸಿ
ಕಾಪಾಡಿದಳು ಮಡಿಲಲ್ಲಿ ಮಲಗಿಸಿ 
ನಿನ್ನನ್ನು ಎಂದಿಗೂ ಮರೆಯಲಾರೆ ಅಮ್ಮ
ಆ ಜನುಮವೇ ಸ್ವರ್ಗ ಜನ್ಮ
       ಎರಡು ಅಕ್ಷರದ ನುಡಿಗೆ
       ಸಾಟಿ ಇಲ್ಲ ಈ ಪಾಡಿಗೆ
       ನೀನು ನನ್ನೆರಡು ಕಣ್ಣು
       ನಿನ್ನ ಮಾತು ಸಿಹಿ ಹಣ್ಣು
ಬುದ್ಧಿ ಮಾತುಗಳನ್ನು ಹೇಳುವ ಗೆಳತಿ ನೀನು
ಭೀತಿಯ ಕಳೆದು ನೀಡುವೆ ಧೈರ್ಯವನು
       ನಿನಗೆ ಕೋಟಿ–ಕೋಟಿ ನಮನಗಳು
       ಹೇಳಿದೆ ನನ್ನ ಮನಸ್ಸನ್ನು ಬಿಚ್ಚಿ ಭಾವನೆಗಳು
................................................... ಚೈತನ್ಯ
9ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ ) ಉಪ್ಪಿನಂಗಡಿ.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article