-->
ಕವನ ರಚನೆ : ಕೌಶಿಕ್ ರೈ

ಕವನ ರಚನೆ : ಕೌಶಿಕ್ ರೈ

ಕವನ ರಚನೆ : ಕೌಶಿಕ್ ರೈ 
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

ಕೌಶಿಕ್ ರೈ   ಬರೆದಿರುವ ಕವನ......
                                  
ಓ ನನ್ನ ಮುದ್ದಿನ ಪಾರಿವಾಳ
ನಿನ್ನನು ನೋಡಲು ಬಂದಿತು ಕಾಲ
      ನಿನ್ನ ಸೊಬಗನ್ನು ನೋಡುವ ಲೋಕ
      ನನ್ನ ಮನದೊಳಗಾಯ್ತು ಸುಖ
ನೀನು ನನ್ನ ಕಣ್ಣಿಗೆ ನೋಡಲು ಸಣ್ಣ
ನಿನ್ನಲ್ಲಿದೆ ಮನಮೋಹಕ ಬಣ್ಣ
     ಮರದ ಮೇಲಿರುವ ನಿನ್ನ ಪುಟ್ಟ ಗೂಡು
     ಅದಕ್ಕೆ ಮಾಡುವರು ಮನುಷ್ಯರು ಕೇಡು
ಬಾನಿನೆತ್ತರ ನೀ ಹಾರುವೆ
ನಿನ್ನನ್ನು ನೋಡಿ ನಾ ಖುಷಿ ಪಡುವೆ.
..................................................... ಕೌಶಿಕ್ ರೈ 
9ನೇ ತರಗತಿ 
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article