-->
ಕವನ ರಚನೆ : ಶ್ರೇಷ್ಠಾ ಗೌರಿ

ಕವನ ರಚನೆ : ಶ್ರೇಷ್ಠಾ ಗೌರಿ

ಕವನ ರಚನೆ : ಶ್ರೇಷ್ಠಾ ಗೌರಿ
6ನೇ ತರಗತಿ
ಸಿಲ್ವರ್‌ ಓಕ್ಸ್ ಶಾಲೆ 
ಬೆಂಗಳೂರು

ಶ್ರೇಷ್ಠಾ ಗೌರಿ ಬರೆದಿರುವ ಕವನ......

ಮಳೆ ಮೊಗ್ಗಿನ ರಭಸದ ಮಳೆಗಾಲ 
ಚಳಿಯ ಗುಂಗಿನ ಮನಸ್ಸಿನ ಚಳಿಗಾಲ
ಬಿಸಿಯ ಬಳಲಿಕೆಯ ದೇಹದ ಬೇಸಿಗೆಗಾಲ 
ಪ್ರಕೃತಿಯ ಕೊಡುಗೆಯ ಈ ಹವಾಗುಣ ನಮಗೆ 
ದೇವರು ಕೊಟ್ಟ ಕೊಡುಗೆ
     ಜುಳು ಜುಳು ಹರಿಯುವ ನದಿಯು 
     ರೋಯ್ಯನೆ ಬೀಸುವ ಗಾಳಿಯು 
     ಹೂಗಳ ಮಕರಂದ ಹೀರುವ ಜೇನುಹುಳು 
     ಹಿತಕರ ವಾತಾವರಣದ ಬೆಟ್ಟ ಗುಡ್ಡಗಳು 
     ನಮಗೆ ದೇವರು ಕೊಟ್ಟ ಕೊಡುಗೆ
ಬಿನ್ನ ಮನಸ್ಸಿನ ಮನುಷ್ಯನ ನಡುವೆ 
ಸ್ಚಚ್ಛಂದ ಮನಸ್ಸಿನ ಪ್ರಾಣಿ ಪಕ್ಷಿಗಳು 
ಹಾರಾಡುತ್ತವೆ, ಓಡಾಡುತ್ತವೆ 
ನಮಗೆ ದೇವರು ಕೊಟ್ಟ ಕೊಡುಗೆ
............................................ ಶ್ರೇಷ್ಠಾ ಗೌರಿ
6ನೇ ತರಗತಿ
ಸಿಲ್ವರ್‌ ಓಕ್ಸ್ ಶಾಲೆ 
ಬೆಂಗಳೂರು
*******************************************

Ads on article

Advertise in articles 1

advertising articles 2

Advertise under the article