-->
ರಕ್ಷಾಬಂಧನ - ಕವನ

ರಕ್ಷಾಬಂಧನ - ಕವನ


ಅನುಲಕ್ಷ್ಮಿ 10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

                       ರಕ್ಷಾಬಂಧನ - ಕವನ
ಅಣ್ಣ ತಂಗಿಯರು ಬೆಸೆದ ಬಂಧವಿದು
ನಾಡಿಗೆಲ್ಲ ಸಂಭ್ರಮದ ಹಬ್ಬವಿದು
          ರಕ್ಷೆ ಕಟ್ಟಿ ಬಂಧವನ್ನು ಬಿಗಿಗೊಳಿಸುತಾ
         ಹೊಸ ಹೊಸ ಉಡುಗೊರೆಯನು ನೀಡುತಾ
ಶುಭ ಹಾರೈಕೆಗಳನ್ನು ಹಾರೈಸುತಾ
ಮನೆಯಲಿ ಸಿಹಿ-ತಿಂಡಿಗಳನು ಮಾಡುತಾ
         ಎಲ್ಲರೂ ಖುಷಿಯಿಂದ ನಗು-ನಗುತಾ
         ಹಬ್ಬವನ್ನು ಸಂತೋಷದಿಂದ ಆಚರಿಸುತಾ
ಅಣ್ಣ-ತಂಗಿಯ ಬಾಂಧವ್ಯವ ಬೆಸೆಯೋಣ
ನಿತ್ಯ ಸುಖ-ಸಂತೋಷದಿಂದ ಬಾಳೋಣ..
................................................ಅನುಲಕ್ಷ್ಮಿ 
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ,  ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



Ads on article

Advertise in articles 1

advertising articles 2

Advertise under the article