-->
ಹಸಿರು ಯೋಧರು - 28

ಹಸಿರು ಯೋಧರು - 28

ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು


ವೀಕ್ಷಿತಾ ಪೆರುವಾಯಿ  9 ನೇ ತರಗತಿ 
 ಸರಕಾರಿ ಪ್ರೌಢಶಾಲೆ  ಮಾಣಿಲ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
                           ‌ಹಲಸು ನಿತ್ಯಹರಿದ್ವರ್ಣದ ದೊಡ್ಡ ಪ್ರಮಾಣದ ಮರವಾಗಿದೆ. ಇದು ಕರ್ನಾಟಕದ ದಕ್ಷಿಣ ಭಾಗದಲ್ಲಿ ಎಲ್ಲಾ ಕಡೆ ಮಲೆನಾಡು ಮತ್ತು ಕರಾವಳಿಯ ಕಾಡುಗಳಲ್ಲಿಯೂ ಕೂಡಾ ವ್ಯಾಪಕವಾಗಿ ಬೆಳೆಯತ್ತದೆ. ಇದು ವರ್ಷ ಪೂರ್ತಿ ದಟ್ಟನೆಯ ಕಡುಹಸಿರು ಎಲೆಗಳನ್ನು ಹೊಂದಿರುತ್ತದೆ . ಹಲಸಿನ ಮರವು ವಾತಾವರಣಕ್ಕೆ ಉತ್ತಮ ಆಮ್ಲಜನಕ ವನ್ನು ಒದಗಿಸುತ್ತದೆ , ಅಲ್ಲದೇ ಬೆಳೆದು ಹೆಮ್ಮರವಾಗಿ ರುಚಿಯಾದ ಹಣ್ಣನ್ನು ಕೊಡುತ್ತದೆ ಅದುವೇ ಹಲಸು.


   
    ಜೊವಿಟಾ ರೀಯಾ ಡಿಸೋಜ಼ 8 ನೇ ತರಗತಿ
    ಆವೆ ಮರಿಯ ಶಾಲೆ ಫಜೀರು, ಬಂಟ್ವಾಳ ತಾಲ್ಲೂಕು,      ದಕ್ಷಿಣ ಕನ್ನಡ ಜಿಲ್ಲೆ.

ಗಿಡದ ಹೆಸರು : ಲಕ್ಷ್ಮಣ ಫಲ 
       ಈ ಹಣ್ಣಿನ ಉಪಯೋಗಗಳು ಅನೇಕ . ಇದರ ಹಣ್ಣು , ಎಲೆ ಮತ್ತು ತೊಗಟೆಯನ್ನು ಔಷಧೀಯ ರೂಪದಲ್ಲಿ ಉಪಯೋಗಿಸಬಹುದು. ಹಣ್ಣು ತಿನ್ನಲು ತುಂಬಾ ರುಚಿಕರವಾಗಿದೆ. ಎಲೆ ಮತ್ತು ತೊಗಟೆಯ ಕಷಾಯ ಮಾಡಿ ನಿಯಮಿತವಾಗಿ ಸೇವಿಸುದರಿಂದ ಅನೇಕ ತರಹದ ಕ್ಯಾನ್ಸರ್ ಕಣಗಳನ್ನು ಗುಣಪಡಿಸಬಹುದು. ಇದು ಪ್ರತಿಯೊಬ್ಬರ ಮನೆಯಲ್ಲೂ ಇರಲೇಬೇಕದ ಔಷಧಿ ಹಾಗೂ ಹಣ್ಣಿನ ಬಹುಪಯೋಗಿ ಮರವಾಗಿದೆ. 



ಗಣೇಶ ಶರ್ಮ   7ನೇ  ತರಗತಿ
ದ.ಕ.ಜಿ.ಪಂ.ಹಿ. ಪ್ರಾ.ಶಾಲೆ. ಕೊಡಂಗಾಯಿ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಹಲಸಿನ ಗಿಡ 
            ಹಲಸು ನಿತ್ಯಹರಿದ್ವರ್ಣ ವಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಇದು ಸಹಜವಾಗಿಯೇ ಬೆಳೆಯುತ್ತದೆ. ಉಳಿದ ಪ್ರದೇಶಗಳಲ್ಲಿ ಅತಿ ಕಡಿಮೆ ನೀರಾವರಿಯಲ್ಲಿ ಬೆಳೆಯುತ್ತದೆ. ಇತ್ತೀಚೆಗೆ ಹಲಸನ್ನು ವಾಣಿಜ್ಯ ಉದ್ದೇಶಕ್ಕಾಗಿಯೂ ಬೆಳೆಯಲು ಪ್ರಾರಂಭಿಸಿದ್ದಾರೆ. 
ಒಟ್ಟಿನಲ್ಲಿ ಹಲಸು ಪ್ರಾಣಿ, ಪಕ್ಷಿ, ಮನುಷ್ಯ, ಪರಿಸರ ಸರ್ವರಿಗೂ ಬಹು ಉಪಕಾರಿಯಾಗಿದೆ. ಹಾಗಾಗಿ ಇದನ್ನು ಇನ್ನೊಂದು ಕಲ್ಪ ವೃಕ್ಷ ಎಂದರೂ ತಪ್ಪಾಗಲಾರದು. ಹಾಗಾಗಿ ಹಲಸನ್ನು ಬೆಳೆಸಿ... ಬಳಸಿ....ಹಸಿವನ್ನು ಅಳಿಸಿ.... ಹಸಿರನ್ನು ಉಳಿಸಿ....



 
ಶೋಧನ್ ಎಂ . ಬಿ. 4 ವರ್ಷ 
ಅಂಗನವಾಡಿ ಕೇಂದ್ರ ಮಿತ್ತ ಪೆರಾಜೆ ಬುಡೋಳಿ 
ಮಾಣಿ ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸೀತಾಫಲ ಗಿಡ




ಜೊಸ್ವಿಟ ರೈನಾ ಡಿಸೋಜ 2 ನೇ ತರಗತಿ.
ಅವೆ ಮರಿಯ ಶಾಲೆ ಪಜೀರು ಬಂಟ್ವಾಳ ತಾಲೂಕು  
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬೆಣ್ಣೆ ಹಣ್ಣಿನ ಗಿಡ




ಚಿರಂತ್ 10 ನೇ ತರಗತಿ 
ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಪುನರ್ಪುಳಿ ಗಿಡ
        


ಚಂದ್ರಿಕಾ   8 ನೇ ತರಗತಿ 
ರೋಸಾ ಮಿಸ್ತಿಕಾ ಪ್ರೌಢಶಾಲೆ ಕಿನ್ನಿಕಂಬಳ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಕರಿಬೇವಿನ ಗಿಡ




ಯಶ್ವಿ    2ನೇ ತರಗತಿ 
ಇನ್ಫ್ಯಾಂಟ್ ಜೀಸಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮೊಡಂಕಾಪು ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ




 ಫಾತಿಮತ್ ಶಾನಿದಾ    ತರಗತಿ -7
ಸ. ಹಿ. ಪ್ರಾ. ಶಾಲೆ ದೇರಳಕಟ್ಟೆ ಬೆಲ್ಮ ಗ್ರಾಮ ಮಂಗಳೂರು ತಾಲೂಕು, ದ. ಕ

ಗಿಡದ ಹೆಸರು : ಸೀಬೆಹಣ್ಣು 
           ಸೀಬೆಹಣ್ಣು ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ. ನಮಗೆ ಅಜೀರ್ಣತೆ ಉಂಟಾದಾಗ ಇದರ ಚಿಗುರು ಎಲೆಗಳಿಂದ ಕಷಾಯ ಮಾಡಿ ಕುಡಿದರೆ ಅಜೀರ್ಣ ಸಮಸ್ಯೆ ಪರಿಹಾರವಾಗುತ್ತದೆ. ಪೇಟೆಯಲ್ಲಿ ಅಗ್ಗದಲ್ಲಿ ಸಿಗುವ ಹಣ್ಣು ಇದಾಗಿದ್ದು ಸೇಬು ಹಣ್ಣಿನಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ಇದು ಹೊಂದಿದೆ. ದಿನಕ್ಕೊಂದು ಸೇಬು ತಿಂದರೆ ಡಾಕ್ಟರನ್ನು ದೂರವಿದ್ದಂತೆ ಎಂಬ ನಾಣ್ಣುಡಿ ಇದೆ ಸೇಬುಹಣ್ಣು ಬಹಳ ದುಬಾರಿಯಾದ್ದರಿಂದ ದೇಹಕ್ಕೆ ತಂಪು ಕೊಡುವ ಪೇರಳೆ ಹಣ್ಣನ್ನು ತಿಂದು ನಾವೆಲ್ಲರೂ ಆರೋಗ್ಯವನ್ನು ವೃದ್ಧಿಸಿಕೊಳ್ಳೋಣ.



ತನ್ವಿತ್ 1 ನೇ ತರಗತಿ ಆಂಗ್ಲ ಮಾದ್ಯಮ ಶಾಲೆ ಲೊರೆಟ್ಟೊ ಬಂಟ್ವಾಳ ತಾಲೂಕು , 
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆಗಿಡ



   ಆಯೀಶತ್ ಮಶ್ರೂಫ   6ನೇ ತರಗತಿ    
   ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ                 ಕಿನ್ನಿಕಂಬಳ. ಮಂಗಳೂರು ತಾಲೂಕು 
   ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಬೆಂಡೆಕಾಯಿ ಗಿಡ
      ಅಸ್ತಮ ಹಾಗೂ ಉಸಿರಾಟದ ತೊಂದರೆ ಹಾಗೂ ಮಧುಮೇಹದಂತಹ ರೋಗಗಳಿಗೆ ರಾಮಬಾಣವಾಗಿದೆ.




ಫಾತಿಮತ್ ರಿಫಾ      8ನೇ ತರಗತಿ
ರೋಸಾ ಮಿಸ್ತಿಕಾ ಫ್ರೌಢಶಾಲೆ ಕಿನ್ನಿಕಂಬಳ.   
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು :  ದೊಡ್ಡಪತ್ರೆ

    
ಸನ್ವರ್ಯ ಗೌಡ ಎ.ಎಸ್    9 ನೇ ತರಗತಿ
ಸುದಾನ ರೆಸಿಡೆನ್ಷಿಯಲ್ ಸ್ಕೂಲ್
ನೆಹರು ನಗರ ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸೀಬೆ ಹಣ್ಣಿನ ಗಿಡ




                     
ದರ್ಶನ್ ಎಂ 1ನೇ ತರಗತಿ 
ಶ್ರೀ ಶಾರದಾ ಗಣಪತಿ ವಿದ್ಯಾ ಕೇಂದ್ರ 
ಪುಣ್ಯಕೋಟಿ ನಗರ ಕೈರಂಗಳ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಸಪೋಟಗಿಡ             




ರಮ್ಯ ಶೆಟ್ಟಿ 7ನೇ ತರಗತಿ 
ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು ; ತುಳಸಿ ಗಿಡ




ಚಿಂತನ್ 4 ನೇ ತರಗತಿ 
ಐಡಿಯಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಎಡಪದವು ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು :  ಮಾವಿನ ಗಿಡ




ಸುಪ್ರೀತ್ ಎಸ್ ನಾಯಕ್ 4ನೇ ತರಗತಿ 
ಎಸ್. ವಿ. ಎಸ್. ಟೆಂಪಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬಂಟ್ವಾಳ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ತುಳಸಿ ಗಿಡ




ಶ್ರೀಜನ್ಯ 4 ನೇ ತರಗತಿ 
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ತುಳಸಿ ಗಿಡ




ಶ್ರೀಜಿತ್  8 ನೇ ತರಗತಿ 
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ನಿಂಬೆ ಗಿಡ




ಸ್ನೇಹಲ್ ರೋಡ್ರಿಗಸ್ 7 ನೇ ತರಗತಿ 
ಗುಣಶ್ರೀ ವಿದ್ಯಾಲಯ ಸಿದ್ಧಕಟ್ಟೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ರಾಂಬುಟಾನ್




.

Ads on article

Advertise in articles 1

advertising articles 2

Advertise under the article