-->
ಪ್ರಕೃತಿ - ಕವನ

ಪ್ರಕೃತಿ - ಕವನ

    ರಶ್ಮಿತಾ ಆರ್. ಶೆಟ್ಟಿ 6 ನೇ ತರಗತಿ 
    ಶಾರದಾ ಗಣಪತಿ ವಿದ್ಯಾಕೇಂದ್ರ ಕೈರಂಗಳ                          ಬಂಟ್ವಾಳ ತಾಲೂಕು


ಪ್ರಕೃತಿ - ಕವನ

ಬೆಳೆಸಿ ಬೆಳೆಸಿ
ಗಿಡ ಮರವ ಬೆಳೆಸಿ
ಹಸಿರು ಉಸಿರಲಿ 
ಹೆಸರಾಗಿ ನೆಲಸಿ
ಉಳಿಸಿ ಉಳಿಸಿ 
ಮರ ಗಿಡವ ಉಳಿಸಿ
ಬದುಕು ಹಸಿರಾಗಲು 
ಬೆವರು ಸುರಿಸಿ
ಮಗುವಿನಂತೆ ಎಲ್ಲಾ
ಪ್ರಕೃತಿಯ ಪ್ರೀತಿಸಿ...!!

............ರಶ್ಮಿತಾ ಆರ್. ಶೆಟ್ಟಿ 6 ನೇ ತರಗತಿ 
ಶಾರದಾ ಗಣಪತಿ ವಿದ್ಯಾಕೇಂದ್ರ ಕೈರಂಗಳ ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article