
ಶಾಲೆ ತೆರೆಯಲಿ .. (ಕವನ)
Monday, August 9, 2021
Edit
N.J ವೈಷ್ಣವಿ 5 ನೇ ತರಗತಿ
ನಿಡಘಟ್ಟ ಗ್ರಾಮ.
ನೇತಾಜಿ ಆಂಗ್ಲ ಮಾಧ್ಯಮ ಶಾಲೆ ಕಡೂರು. ತಾ.ಕಡೂರು
ಜಿಲ್ಲೆ. ಚಿಕ್ಕಮಗಳೂರು
ಶಾಲೆ ತೆರೆಯಲಿ .. (ಕವನ)
-----------------------------------------------
ಶಾಲೆ ತೆರೆಯಲಿ ಜಗವು ನಲಿಯಲಿ.
ನಮ್ಮ ಜ್ಞಾನವು ಬೆಳಗಲಿ
ಸ್ತಬ್ಧ ವಾಗಿದೆ ಶಾಲೆ ಮಂದಿರ
ಕೊರೋನ ತಂದ ಗಂಡಾಂತರ.
ಗುರುಗಳು ಕಲಿಸುವ ಆಟಪಾಠ,
ಶಿಸ್ತು ಸಮ್ಯಮ ಸ್ನೇಹಕೂಟ, ಮತ್ತೆ ಬೇಕು ನಮ್ಮಗಳಿಗೆ .
ಟಿ.ವಿ ಮೊಬೈಲ್ ಪಾಠ ಸಾಕು,
ಗುರುಗಳೊಲುಮೆಯ ಪಾಠ ಬೇಕು .
ಕೊರೋನ ತೊಲಗಲಿ , ಶಾಲೆ ತೆರೆಯಲಿ,
ಜ್ಞಾನ ದೀವಿಗೆ ಬೆಳಗಲಿ.
...........................N.J ವೈಷ್ಣವಿ 5 ನೇ ತರಗತಿ
ನಿಡಘಟ್ಟ ಗ್ರಾಮ.
ನೇತಾಜಿ ಆಂಗ್ಲ ಮಾಧ್ಯಮ ಶಾಲೆ ಕಡೂರು. ತಾ.ಕಡೂರು
ಜಿಲ್ಲೆ. ಚಿಕ್ಕಮಗಳೂರು
***************************************