-->
ಹಸಿರು ಯೋಧರು - 3

ಹಸಿರು ಯೋಧರು - 3

ಜೂನ್ - 5 ವಿಶ್ವ ಪರಿಸರ ದಿನ 
ಮಕ್ಕಳ ಹಸಿರ ಲೇಖನಮಾಲೆ 
ಮಕ್ಕಳ ಜಗಲಿಯ ಹಸಿರು ಯೋಧರು


ಹೆಸರು :ಕೃತಿಕಾ  ತರಗತಿ :10
ಶಾಲೆ : ದ ಕ ಜಿ ಪ ಉ ಪ್ರಾಥಮಿಕ ಶಾಲೆ ದಡ್ಡಲಕಾಡು ಮುಡನಡುಗುಡು ಗ್ರಾಮ ಬಂಟ್ಟಾಳ ತಾಲೂಕು 
ಗಿಡದ ಹೆಸರು : ದಾಸವಾಳ ಗಿಡ
              ಇದರ ಉಪಯೋಗಗಳು ...

          ಹೃದಯದ ಆರೋಗ್ಯಕ್ಕೆ ಅಧಿಕ ರಕ್ತದೊತ್ತಡದ ಸಮಸ್ಯೆಗೆ ಜ್ವರದ ಸಮಸ್ಯೆಗೆ ಬಿಳಿ ದಾಸವಾಳದ ಹೂವು ವಿಶೇಷವಾಗಿದೆ. ಅತಿ ಜ್ವರವನ್ನು  ಇಳಿಸಲು ಹೆಚ್ಚು ಸಮರ್ಥವಾಗಿದೆ.  ಮಧು ಮೇಹ ಮತ್ತು ಮೂತ್ರಪಿಂಡಗಳ ತೊಂದರೆಗೆ ರಾಮಬಾಣ. ಈ ಹೂವಿನ ತಾಜಾ ಪಕಳೆಗಳನ್ನು ಕುದಿಸಿ ತಣಿಸಿ ಸೋಸಿದ ನೀರನ್ನು ಹಣ್ಣಿನ ರಸದ ಬದಲಿಗೆ ಕುಡಿಸಿದರೆ ಜ್ವರ ತಕ್ಷಣ ಕಡಿಮೆಯಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ .ಕೂದಲಿನ ಸಮಸ್ಯೆಗೆ 
ಈ ಹೂವಿನ ದಳಗಳನ್ನು ಅರೆದು ಸಂಗ್ರಹಿಸಲಾದ ಲೋಳೆ ಕೂದಲ ಪೋಷಣೆಗೆ ಅತ್ಯುತ್ತಮವಾಗಿದೆ. 




ಕೌಶಲ್ಯ 5ನೇ ತರಗತಿ 
ಎಸ್ ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಅಡಿಕೆ ಗಿಡ




ಹೆಸರು ಸಿಂಚನ  4 ನೇ ತರಗತಿ  
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮೋಂತಿಮಾರು  ಮಂಚಿ ಗ್ರಾಮ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಲಕ್ಷ್ಮಣ ಫಲ ಗಿಡ





ನಫೀಸತುಲ್ ಅಫ್ರಾ 9ನೇ ತರಗತಿ
ದ. ಕ. ಹಿ. ಪ್ರಾ. ಶಾಲೆ ಕುಳಾಲು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಹಲಸು





 ಭುವಿರಾಜ್    5ನೇ ತರಗತಿ 
ಎಸ್ ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ತೆಂಗಿನ ಗಿಡ



ಚಿನ್ಮಯಿ. 6ನೇ ತರಗತಿ.
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು ಶಾಲೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸಾಂಬ್ರಾಣಿ ಗಿಡ

ಸಾಂಬ್ರಾಣಿ ಗಿಡ ಒಂದು ನಾಟಿ ಮದ್ದು. ಈ ಗಿಡದ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ಹಣೆಗೆ ಹಚ್ಚಿದರೆ ತಲೆ ನೊವು ಮತ್ತು ಕಫ ಜಾರಿ ಹೋಗುತ್ತದೆ.
ಸಾಂಬ್ರಾಣಿ ಎಲೆಯ ರಸವನ್ನು ಚಿಕ್ಕ ಮಕ್ಕಲಿಗೆ ಚಿಹ್ನೆ ಮಾತ್ರೆ ಕೊಡುವಾಗ ಉಪಯೋಗಿಸುತ್ತಾರೆ. ಈ ಕೊರೊನ ಸಮಯಗಳಲ್ಲಿ ಈ ಎಲೆಯನ್ನು ಕಷಾಯಕ್ಕೆ ಬಳಸಿದರೆ ಬಹಳ ಉತ್ತಮವಾಗಿ ಇರುತ್ತದೆ. 




ಚರಣ್ ಪ್ರಸಾದ್ 10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಡಿಕೆ ಗಿಡ




ಹೆಸರು : ಮೋಕ್ಷಿತ್    ತರಗತಿ:8
ಶಾಲೆ:ಶ್ರೀ ವೆಂಕಟರಮಣ ಸ್ವಾಮೀ  (ಎಸ್ ವಿ ಎಸ್ ) ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ತಾಲೂಕು. ದ.ಕ 

ಗಿಡದ ಹೆಸರು : ತುಳಸಿ ಗಿಡ
ನಾನು ಇವತ್ತು ತುಳಸಿ ಗಿಡವನ್ನು ನೆಟ್ಟು ಅದಕ್ಕೆ ನೀರು ಹಾಕಿದೆ.. ತುಳಸಿ ಗಿಡದಲ್ಲಿ ಔಷದಿಯ ಗುಣಗಳು ತುಂಬಾನೇ ಇದೆ.. 




ತನ್ಸಿ   3 ನೇ ತರಗತಿ 
ಎಸ್ ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಮಾವಿನ ಗಿಡ



ಪೂರ್ವಿಕ್ ಎಮ್. ಎಸ್ ಎಂಟನೇ ತರಗತಿ 
ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ 
 ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು :  ತುಳಸಿ ಗಿಡ




ಸನ್ಮತ್ ಶೆಟ್ಟಿ 4 ನೇ ತರಗತಿ 
ಹೋಲಿ ಸೇವಿಯರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಗ್ರಾರ್ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಗಿಡದ ಹೆಸರು : ಹಲಸಿನ ಗಿಡ




























Ads on article

Advertise in articles 1

advertising articles 2

Advertise under the article