-->
ಹಸಿರು ಯೋಧರು - 18

ಹಸಿರು ಯೋಧರು - 18

ಜೂನ್ 5 ವಿಶ್ವ ಪರಿಸರ ದಿನ 
ಮಕ್ಕಳ ಹಸಿರ ಲೇಖನಮಾಲೆ 
ಮಕ್ಕಳ ಜಗಲಿಯ ಹಸಿರು ಯೋಧರು



ಶ್ವೇತಾ   9 ನೇ ತರಗತಿ
ಸರಕಾರಿ ಫ್ರೌಢಶಾಲೆ ಕೊಕ್ರಾಡಿ, 
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

ಗಿಡದ ಹೆಸರು : ಹಲಸಿನ ಗಿಡ                               
      ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ಆರೋಗ್ಯಕ್ಕೆ ಲಾಭಾದಾಯಕವಾದ ಹಲವಾರು ಪೋಷಕ ವಸ್ತುಗಳನ್ನು ಹಲಸು ಹೊಂದಿದೆ. ಇದರಲ್ಲಿ ವಿಟಮಿನ್ ಸಿ, ಪೊಟ್ಯಾಷಿಯಂ ,ಕ್ಯಾಲ್ಸಿಯಂ ಅಂಶಗಳಿವೆ.ಹೃದಯಘಾತ ಮತ್ತು ಪಾರ್ಶ್ವವಾಯುವಿನಂತಹ ಕಾಯಿಲೆಯನ್ನು ಹಲಸಿನಹಣ್ಣು ಪರಿಹರಿಸುತ್ತದೆ. ಪೊಟ್ಯಾಸಿಯಂ ಇದರಲ್ಲಿ ಅಧಿಕವಾಗಿರುವುದರಿಂದ ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಮತ್ತು ಕೊಬ್ಬಿನಾಂಶ ಹಲಸಿನಹಣ್ಣಲ್ಲಿ ಇಲ್ಲದಿರುವುದರಿಂದ ತೂಕ ಇಳಿಸಲು ಬಯಸುವವರು ಇದನ್ನು ಸೇವಿಸಬಹುದು.
      



ಭವ್ಯ,     6 ನೇ ತರಗತಿ, 
ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ , ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

 ಗಿಡದ ಹೆಸರು :  ಅರಶಿನ
ಇದು ಔಷಧಿಯ ಒಂದು ಸಸ್ಯ, ಅಷ್ಟೇ ಅಲ್ಲದೇ ಧಾರ್ಮಿಕ ಆಚರಣೆಗಳಲ್ಲಿ , ಆಹಾರ ಪದಾರ್ಥಗಳಲ್ಲಿ, 
ಪೂಜೆ ಸಮಾರಂಭಗಳಲ್ಲಿ , ದೇವಾಲಯಗಳಲ್ಲಿ ಪ್ರಸಾದವಾಗಿ ಬಳಸುತ್ತಾರೆ, ಗುರುಗ್ರಹಕ್ಕೆ ಸಂಬಂಧಿಸಿದಂತೆ ಅರಿಶಿನವು ಅಡುಗೆ ಮನೆಯಲ್ಲಿ ನಮ್ಮ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ,
ಅರಶಿನ ಬೆರೆಸಿ ಒಂದು ಲೋಟ ಹಾಲಿಗೆ ಹಾಕಿ ಕುಡಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಹಲವು ಅಂಟು ರೋಗ ಬರದಂತೆ ತಡೆಯುತ್ತದೆ. ಆದುದರಿಂದ ಅರಶಿನವು ವಿಶೇಷ ಪಾತ್ರ ವನ್ನು ಹೊಂದಿದೆ.
 
        

     
 ಹಿತೇಶ್     5 ನೇ ತರಗತಿ 
 ಹೋಲಿ ರೆಡೀಮೆರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಳ್ತಂಗಡಿ , ಬೆಳ್ತಂಗಡಿ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಗುಲಾಬಿ ಗಿಡ



ಶ್ರೇಯ      2 ನೇ ತರಗತಿ 
 ಹೋಲಿ ರೆಡೀಮೆರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಳ್ತಂಗಡಿ , ಬೆಳ್ತಂಗಡಿ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ದಾಸವಾಳ ಗಿಡ




ಜನನಿ ಕೆ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿಯ್ಯಾರು ಪುದುವೆಟ್ಟು ಬೆಳ್ತಂಗಡಿ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಹಲಸಿನ ಗಿಡ



ಸಿಂಚನ 5ನೇ ತರಗತಿ 
ಸಂತ ಅಂತೋನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಲ್ಲಿಪಾದೆ ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ



ರಿತೇಶ್ 6 ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟತ್ತಿಲ ಮಠ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಸಾಮ್ರಾಣಿ ಗಿಡ
   ನಾನು ಕೂಡ ಗಿಡವನ್ನು ನೆಟ್ಟಿದ್ದೇನೆ ಆ ಗಿಡವೇ ಸಾಮ್ರಾಣಿ ಅದಕ್ಕೆ ಇನ್ನೊಂದು ಹೆಸರು ಅದೇ ದೊಡ್ಡಪತ್ರೆ   ಈ ಈ ಗಿಡದಲ್ಲಿ ಔಷಧೀಯ ಗುಣ ಹೆಚ್ಚಿದೆ. ಇದು ಶೀತ ಆದಾಗ  ಕಾಯಿಸಿ ತಲೆಮೇಲೆ ಹಚ್ಚುತ್ತಾರೆ.




ಉದಯಕೃಷ್ಣ ಎಂಟನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ


ಮಾನ್ವಿ 6 ನೇ ತರಗತಿ 
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಅಮೃತಬಳ್ಳಿ



ಮನೋಹರ 10 ನೇ ತರಗತಿ 
ಸೈಂಟ್ ಜಾನ್ಸ್ ಪ್ರೌಢಶಾಲೆ ಅಲ್ಲಿಪಾದೆ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ


ಮೊಹಮ್ಮದ್ ಸಿಝಾನ್ ಮಲಾರ್   6ನೇ ತರಗತಿ 
ಆವೆ ಮರಿಯಾ ಇಂಗ್ಲಿಷ್ ಮೀಡಿಯಂ ಪ್ರೈಮರಿ ಸ್ಕೂಲ್ ಪಜೀರು ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 

ಗಿಡದ ಹೆಸರು : ಅಲೋವೆರಾ ಗಿಡ
        ಅಲೋವೆರಾ ಲೋಳೆಯು ಗಾಯದಿಂದಾಗಿ ಉಂಟಾಗಿರುವ ಕಲೆ ನಿವಾರಣೆ ಮಾಡುವುದು. ಅದೇ ರೀತಿಯಾಗಿ ಮೊಡವೆ ಹಾಗೂ ಬೊಕ್ಕೆಗಳಿಂದ ಆದ ಕಲೆಗಳು ಕೂಡ ಅಲೋವೆರಾ ಹಚ್ಚಿ ನಿವಾರಿಸಬಹುದು.
ತರುಚಿದ ಕಲೆಗಳು ಇರುವಂತಹ ಜಾಗಕ್ಕೆ ಅಲೋವೆರಾ ಲೋಳೆ ಮತ್ತು ವಿಟಮಿನ್ ಇ ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ನೇರವಾಗಿ ಹಚ್ಚಿಬಿಡಿ. ಇದು ಗಾಯದ ಕಲೆಗಳು ಹಾಗೆ ಮಾಸುವಂತೆ ಮಾಡುವುದು.



ದೇವಿಕಾ 7 ನೇ ತರಗತಿ 
ಎಸ್.ವಿ.ಎಸ್ ಟೆಂಪಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಅಡಿಕೆ ಗಿಡ



ಗೌರೀಶ್ 8 ನೇ ತರಗತಿ 
ವಿಠಲ ಪ್ರೌಢಶಾಲೆ ವಿಟ್ಲ ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು :  ತುಳಸಿ ಗಿಡ




Ads on article

Advertise in articles 1

advertising articles 2

Advertise under the article